Stree Dharma
Stree Dharma Shrimadananda teertharu has composed 37 granthas which are famously known as “”of which sadaachara muktaavaLi is one which every madhwa household should have. Basically Sadachara Smruti teaches us about how to perform...
Tenets of Tatvavada
Stree Dharma Shrimadananda teertharu has composed 37 granthas which are famously known as “”of which sadaachara muktaavaLi is one which every madhwa household should have. Basically Sadachara Smruti teaches us about how to perform...
ಯಜುರ್ವೇದೀಯ ಪ್ರಾತಃ ಸಂಧ್ಯಾವಂದನಂ ಅಚಮನಂ: ಓಂ ಕೇಶವಾಯ ಸ್ವಾಹಾ – ಓಂ ನಾರಾಯಣಾಯ ಸ್ವಾಹಾ – ಓಂ ಮಾಧವಾಯ ಸ್ವಾಹಾ (ಮೂರು ಬಾರಿ ಪಂಚಪಾತ್ರೆಯಲ್ಲಿರುವ ನೀರನ್ನು ಉದ್ದರಣೆಯಿಂದ ಬಲ ಅಂಗೈಯಲ್ಲಿ ಹಾಕಿಕೊಂಡು ಪ್ರಾಶನ ಮಾಡಬೇಕು) ಓಂ ಗೋವಿಂದಾಯ ನಮಃ – ಓಂ ವಿಷ್ಣವೇ ನಮಃ –...
ಋಗ್ವೇದೀಯ ಸಾಯಂ ಸಂಧ್ಯಾವಂದನಂ ಸಾಯಂಕಾಲದ ಸಂಧ್ಯಾವಂದನೆಯನ್ನು ಉತ್ತರಾಭಿಮುಖವಾಗಿ ಕುಳಿತು ಮಾಡಬೇಕು. ಅರ್ಘ್ಯವನ್ನು ಪಶ್ಚಿಮಾಭಿಮುಖವಾಗಿ ಕೊಡಬೇಕು. ನದೀತೀರದಲ್ಲಿ ಮಾಡುವಾಗ ನೀರನ್ನು ಬಂಡಯಮೇಲೆ ಹಾಕಬೇಕು, ನೀರಿನಲ್ಲಿ ಹಾಕಬಾರದು. ಗಾಯತ್ರೀಜಪವನ್ನು ಪಶ್ಚಿಮಾಭಿಮುಖವಾಗಿ ಮಾಡಬೇಕು. (ಅಚಮನ, ಪ್ರಾಣಾಯಾಮ, ಸಂಕಲ್ಪಗಳನ್ನು ಪ್ರಾತಃಸಂಧ್ಯಾವಂದನದಂತೆ ಮಾಡಬೇಕು) ……. ಶ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ಸಾಯಂಸಂಧ್ಯಾಮುಪಾಸಿಷ್ಯೇ (ಆಪೋ ಹಿಷ್ಠಾ ಇತ್ಯಾದಿ...
ಋಗ್ವೇದೀಯ ಪ್ರಾತಃ ಸಂಧ್ಯಾವಂದನಂ ಅಚಮನಂ: ಓಂ ಕೇಶವಾಯ ಸ್ವಾಹಾ – ಓಂ ನಾರಾಯಣಾಯ ಸ್ವಾಹಾ – ಓಂ ಮಾಧವಾಯ ಸ್ವಾಹಾ (ಮೂರು ಬಾರಿ ಪಂಚಪಾತ್ರೆಯಲ್ಲಿರುವ ನೀರನ್ನು ಉದ್ದರಣೆಯಿಂದ ಬಲ ಅಂಗೈಯಲ್ಲಿ ಹಾಕಿಕೊಂಡು ಪ್ರಾಶನ ಮಾಡಬೇಕು) ಓಂ ಗೋವಿಂದಾಯ ನಮಃ – ಓಂ ವಿಷ್ಣವೇ ನಮಃ – ಓಂ...
ದೇವಪೂಜಾ ವಿಧಾನ ಅಚಮನ, ಪ್ರಾಣಾಯಾಮಗಳನ್ನು ಮಾಡಿ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀನಾರಾಯಣಸ್ಯ ನಿರ್ಮಾಲ್ಯ ವಿಸರ್ಜನಂ ಕರಿಷ್ಯೇ – ಎಂದು ಸಂಕಲ್ಪ ಮಾಡಬೇಕು. ನಾರಾಯಣಾಯ ಪರಿಪೂರ್ಣಗುಣಾರ್ಣವಾಯ ವಿಶ್ವೋದಯಸ್ಥಿತಿ ಲಯೋನ್ನಿಯತಿ ಪ್ರದಾಯ ಜ್ಞಾನಪ್ರದಾಯ ವಿಭುದಾಸುರಸೌಖ್ಯದುಃಖ ಸತ್ಕಾರಣಾಯ ವಿತತಾಯ ನಮೋ ನಮಸ್ತೇ ಯೋ ವಿಪ್ರಲಂಬ ವಿಪರೀತ ಮತಿಪ್ರಭೂತಾನ್ ವಾದಾನ್ನಿರಸ್ಯ ಕೃತವಾನ್ ಭುವಿ ತತ್ವ...